tag:blogger.com,1999:blog-33632662.post2042207092488376839..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: ಧೂಮಲೀಲೆVENU VINODhttp://www.blogger.com/profile/00511786802748024839noreply@blogger.comBlogger11125tag:blogger.com,1999:blog-33632662.post-3215356747651405552009-03-11T22:24:00.000+05:302009-03-11T22:24:00.000+05:30Truly excellentTruly excellent~: яαтнηαкαя :~https://www.blogger.com/profile/05182600255628840661noreply@blogger.comtag:blogger.com,1999:blog-33632662.post-43700656570946430612009-02-08T00:43:00.000+05:302009-02-08T00:43:00.000+05:30ನಿಮ್ಮ ಸಿಗರೇಟ್ ಕವನ ಓದಿ ನೆನಪಾಯಿತು...ನಾನು ಮಣಿಪಾಲದಲ್ಲಿ...ನಿಮ್ಮ ಸಿಗರೇಟ್ ಕವನ ಓದಿ ನೆನಪಾಯಿತು...<BR/>ನಾನು ಮಣಿಪಾಲದಲ್ಲಿದ್ದಾಗ ಉದಯವಾಣಿ ಆಫೀಸ್ ಹತ್ತಿರ ಚಹ ಕುಡಿಯಲು ಒಂದು ಕ್ಯಾಂಟೀನ್ ಗೆ ಹೋಗುತ್ತಿದ್ದೆ. ಅಲ್ಲಿ ಅಲೆಅಲೆಯಾಗಿ ಸಿಗರೇಟ್ ಹೊಗೆ ಬಿಡುವ ಪರಿಣತರನ್ನು ನೋಡುತ್ತಿದ್ದೆ. ಇದನ್ನು ನೋಡಿ ನಮ್ಮ ಹಿರಿಯ ಸಹೋದ್ಯೋಗಿ ಜೀಬಿ(ಗಣಪತಿ ಭಟ್ - ಈಗ ನಿವ್ರತ್ತರು) ಹೋಯ್ ಧೂಮಭವನಕ್ಕೆ ಹೋಗುದಾ ಅನ್ನುತ್ತಿದ್ದರು...ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-33632662.post-90588142385253337632009-02-07T15:52:00.000+05:302009-02-07T15:52:00.000+05:30ಹಿಹಿಹಿ ಕ್ಷಮಿಸಿಬಿಟ್ಟೆ..-ಚಿತ್ರಾಹಿಹಿಹಿ ಕ್ಷಮಿಸಿಬಿಟ್ಟೆ..<BR/>-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-33632662.post-5184699942065178132009-02-07T13:00:00.000+05:302009-02-07T13:00:00.000+05:30ಸುನಾಥರೇ,ಧನ್ಯವಾದ...ಸುಪ್ತದೀಪ್ತಿ...ಖಂಡಿತ ಇನ್ನೊಮ್ಮೆ ಲಹ...ಸುನಾಥರೇ,<BR/>ಧನ್ಯವಾದ...<BR/><BR/>ಸುಪ್ತದೀಪ್ತಿ...<BR/>ಖಂಡಿತ ಇನ್ನೊಮ್ಮೆ ಲಹರಿ ಬಂದಾಗ ಬರೆಯುವೆ<BR/><BR/>ತೇಜಸ್ವಿನಿ,<BR/>ಇರಲೂಬಹುದು :)<BR/><BR/>ಮಿಥುನ,<BR/>ಇಲ್ಲಿಯವರೆಗೆ ಒಳ್ಳೆ ಕೆಲಸ ಮಾಡ್ತಿದ್ದೆ..ಇದೊಂದು ಕೆಲಸ ಮಾಡಿ ಪಾಪಿಯಾಗಬೇಡ ಮಾರಾಯ!VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-52583674804601354532009-02-07T12:31:00.000+05:302009-02-07T12:31:00.000+05:30ನಿಮ್ಮನ್ನು ಕವಿಗೋಷ್ಟಿಗೆ ಕರೆಯಲು ಸಂಘಟಕರಿಗೆ ಹೇಳುತ್ತೇನೆನಿಮ್ಮನ್ನು ಕವಿಗೋಷ್ಟಿಗೆ ಕರೆಯಲು ಸಂಘಟಕರಿಗೆ ಹೇಳುತ್ತೇನೆಮಿಥುನ ಕೊಡೆತ್ತೂರುhttps://www.blogger.com/profile/00270368465182854103noreply@blogger.comtag:blogger.com,1999:blog-33632662.post-61159551647384743202009-02-07T11:58:00.000+05:302009-02-07T11:58:00.000+05:30ವೇಣು ಅವರೆ,"ನನಗೆ ಅನುಭವ ಇಲ್ಲ "...ಎಂದಿರಲ್ಲಿ ತುಂಬಾ ಸಂತ...ವೇಣು ಅವರೆ,<BR/><BR/>"ನನಗೆ ಅನುಭವ ಇಲ್ಲ "...ಎಂದಿರಲ್ಲಿ ತುಂಬಾ ಸಂತೋಷ :)<BR/><BR/><BR/>"ತನ್ನ ಪಾಡಿಗೆ ತನ್ನನ್ನೇ<BR/>ಸುಟ್ಟುಕೊಂಡು ನನಗೆ<BR/>ಸಾಂತ್ವನ ಹೇಳುತ್ತದೆ<BR/>ಎಂತಹ<BR/>ತ್ಯಾಗಮಯಿ<BR/>ನನ್ನ ಸಿಗರೇಟು.."<BR/><BR/><BR/>ಇದು ಅರ್ಧಸತ್ಯವೂ ಅಲ್ಲ.. ಪೂರ್ಣ ಸುಳ್ಳು ಅನಿಸುತ್ತದೆ..!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-33632662.post-52633210535619212472009-02-06T02:03:00.000+05:302009-02-06T02:03:00.000+05:30ಸೇದುವವನಿಗೆ ಇಷ್ಟವಾಗುವ ಧೂಮ, ತನ್ನನ್ನು ಸೇದುವ ದೂಮನನ್ನೇ ...ಸೇದುವವನಿಗೆ ಇಷ್ಟವಾಗುವ ಧೂಮ, ತನ್ನನ್ನು ಸೇದುವ ದೂಮನನ್ನೇ ಧೂಮವಾಗಿಸುತ್ತಲ್ಲ! ತಾನೇ ಅವನಿಗೆ ಅನಿಷ್ಟವಾಗುತ್ತಲ್ಲ! ಅದ್ರ ಬಗ್ಗೆಯೂ ಬರಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-33632662.post-4212753026883335962009-02-05T20:09:00.000+05:302009-02-05T20:09:00.000+05:30ವೇಣು,ಕವನ ಚೆನ್ನಾಗಿದೆ. ಹಾಗೆಯೇ ತೇಜಸ್ವಿನಿ ಮತ್ತೂ ಚಿತ್ರಾ...ವೇಣು,<BR/>ಕವನ ಚೆನ್ನಾಗಿದೆ. ಹಾಗೆಯೇ ತೇಜಸ್ವಿನಿ ಮತ್ತೂ ಚಿತ್ರಾ ಅವರ<BR/>advice ಸಹ ಚೆನ್ನಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-33632662.post-8017130891970636852009-02-05T18:25:00.000+05:302009-02-05T18:25:00.000+05:30ತೇಜಸ್ವಿನಿಯವರೇ,ನಾನೂ ಹಾಗೇ ಕೇಳಿದ್ದೇನೆ. ಸಿಗರೇಟು ಸೇದುವವ...ತೇಜಸ್ವಿನಿಯವರೇ,<BR/><BR/>ನಾನೂ ಹಾಗೇ ಕೇಳಿದ್ದೇನೆ. ಸಿಗರೇಟು ಸೇದುವವರ ಪರವಾಗಿ(ಬೆಂಬಲವಾಗಿ ಅಲ್ಲ)ಬರೆದ ಸಾಲುಗಳಷ್ಟೇ ಇವು. ನನಗೆ ಅನುಭವ ಇಲ್ಲ :) ಹಾಗಾಗಿ ಅರ್ಧಸತ್ಯ ಇರಲೂ ಬಹುದು<BR/><BR/>ಚಿತ್ರ,<BR/><BR/>ಒಬ್ಬಂಟಿಯಾಗಿ ಸಿಗರೇಟು ಸೇದುವವನೊಬ್ಬನ ವೃತ್ತಾಂತವಿದು, ಹಾಗಾಗಿ ಅವನನ್ನು ಕ್ಷಮಿಸಿಬಿಡಿ :)VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-64745722307815462212009-02-05T16:19:00.000+05:302009-02-05T16:19:00.000+05:30ವೇಣು ಸರ್..."ತನ್ನ ಪಾಡಿಗೆ ತನ್ನನ್ನೇಸುಟ್ಟುಕೊಂಡು ನನಗೆಸಾ...ವೇಣು ಸರ್...<BR/>"ತನ್ನ ಪಾಡಿಗೆ ತನ್ನನ್ನೇ<BR/>ಸುಟ್ಟುಕೊಂಡು ನನಗೆ<BR/>ಸಾಂತ್ವನ ಹೇಳುತ್ತದೆ<BR/>ಎಂತಹ<BR/>ತ್ಯಾಗಮಯಿ<BR/>ನನ್ನ ಸಿಗರೇಟು.."<BR/><BR/>ನಾನೂ ಹೇಳ್ತೀನಿ ಇದು ಅರ್ಧ ಸತ್ಯ..ಸಿಗರೇಟು ತ್ಯಾಗ.. ಸಾಂತ್ವಾನ...ನಾ? ಅಯ್ಯೋ ದೇವ್ರೇ ನಿಷೇಧ ಆದ ಮೇಲೂ ಬಸ್ ಸ್ಟಾಂಡಿನಲ್ಲಿ ನಿಂತರೆ,ಹೊಗೆ ಬಿಡೋ ಮಂದಿ ತಲೆನೋವು ತರ್ತಾರಲ್ಲ...ಇದೆಂಥ ಸಾಂತ್ವಾನ?..(:)<BR/>-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-33632662.post-44506007114891141892009-02-05T15:29:00.000+05:302009-02-05T15:29:00.000+05:30ಇದು ಅರ್ಧ ಸತ್ಯ ನೋಡಿ..:)ನನ್ನ ಮಾಹಿತಿಯ ಪ್ರಕಾರ ಸಿಗರೇಟು ...ಇದು ಅರ್ಧ ಸತ್ಯ ನೋಡಿ..:)ನನ್ನ ಮಾಹಿತಿಯ ಪ್ರಕಾರ ಸಿಗರೇಟು ತನ್ನನ್ನು ತಾನೇ ಸುಟ್ಟುಕೊಂಡು ಅದನ್ನು ಬಾಯಲ್ಲಿಟ್ಟುಕೊಂಡವನನ್ನೂ ಸುಡುತ್ತದೆ. ಹಾಗಾಗಿ ಇದೊಂತರ ಸುಡು, ಸುಟ್ಟುಕೋ ಪ್ರಕ್ರಿಯೆ ತಾನೇ? :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com