tag:blogger.com,1999:blog-33632662.post4596181119012417971..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: ಮರಳುವುದೆಲ್ಲಿಗೆ?VENU VINODhttp://www.blogger.com/profile/00511786802748024839noreply@blogger.comBlogger9125tag:blogger.com,1999:blog-33632662.post-21330448367689130162008-11-24T08:14:00.000+05:302008-11-24T08:14:00.000+05:30ಲಕ್ಷ್ಮಿ,ಕತೆಗೆ ಸ್ಪಂದಿಸಿದ್ದಕ್ಕೆ ಥ್ಯಾಂಕ್ಸ್, ನಮ್ಮ ಅನೇಕ...ಲಕ್ಷ್ಮಿ,<BR/>ಕತೆಗೆ ಸ್ಪಂದಿಸಿದ್ದಕ್ಕೆ ಥ್ಯಾಂಕ್ಸ್, ನಮ್ಮ ಅನೇಕ ಹಳ್ಳಿಗಳಲ್ಲಿ ನಾನು ಕಂಡ ಪರಿವರ್ತನೆಯ ಗಾಳಿಯೇ ಈ ಕತೆಗೆ ಪ್ರೇರಣೆ.<BR/><BR/>ಮಾಂಬಾಡಿ,<BR/>ಕೃಷಿಕ ಮಾಡಿದ ಸಾಧನೆಗೆ ಕಡಮೆ ಮನ್ನಣೆ, ಸೋತ ಕೃಷಿಕನಿಗೆ ಒಂದು ಹೊಡೆತ ಜಾಸ್ತಿ, ಕೃಷಿಕರ ಸ್ವಾಭಿಮಾನ ಕುಸಿತಕ್ಕೆ ಇದೂ ಒಂದು ಕಾರಣವಲ್ಲವೇ?<BR/><BR/>ಶ್ಯಾಮ್, ರಾಜೇಶ್,<BR/>ಧನ್ಯವಾದಗಳು ಪ್ರೋತ್ಸಾಹಕ್ಕೆ.<BR/><BR/>ಶಿವು,<BR/>ಕತೆಯಲ್ಲಿ ನಾವೇನೋ ಗೋಪಾಲನಿಗೊಂದು ಸುಖಾಂತ್ಯ ಹಾಡಬಹುದಿತ್ತು, ಹಾಗೆ ಮಾಡಿದರೆ ಇಂದು ನಿಜವಾಗಿ ಆಗುತ್ತಿರುವ ಬೆಳವಣಿಗೆಯಿಂದ ದೂರವುಳಿದಂತಾಗುತ್ತಿತ್ತು!<BR/><BR/>ರಾಧಾ,<BR/>ಇದು ಕೇವಲ ಮಂಗಳೂರಿನ ನೋವಲ್ಲ, ಬಹುಷಃ ಎಲ್ಲ ಊರುಗಳಲ್ಲು ಬೇರೆ ಬೇರೆ ಹಂತಗಳಲ್ಲಿ ಈ ನೋವು ಇರಬಹುದು<BR/><BR/>ಶರತ್,<BR/>ಕತೆಯ ಸಾರ ಗ್ರಹಿಸಿ ಸ್ಪಂದಿಸಿದ ನಿಮಗೆ ವಂದನೆ, ಮತ್ತೆ ಬರುತ್ತಿರಿ<BR/><BR/>ಅಶೋಕ್,<BR/>ಗೋಪಾಲನ ಮನಸ್ಸು ಏನು ಹೇಳಿದರೂ ಹೊರಗಿನ ವಿಷಯಗಳೇ ಪರಿಸ್ಥಿತಿ ನಿಯಂತ್ರಿಸುವುದು ವಾಸ್ತವವಲ್ಲವೇ?VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-13575752374215570612008-11-22T12:52:00.000+05:302008-11-22T12:52:00.000+05:30ಇದು ಗೋಪಾಲನ ಕಥೆಯಲ್ಲ.ನಮ್ಮ ನಿಮ್ಮೆಲ್ಲರ ಕಥೆ.ನನಗೆ ಗೊತ್ತು...ಇದು ಗೋಪಾಲನ ಕಥೆಯಲ್ಲ.ನಮ್ಮ ನಿಮ್ಮೆಲ್ಲರ ಕಥೆ.ನನಗೆ ಗೊತ್ತು ಗೋಪಾಲ ಏನೇ ಹೋರಾಟ ಮಾಡಿದರೂ ಕಡೆಗೆ <BR/>ಅವನ ಮನಸ್ಸು ವಿಶೇಷ ಕೈಗಾರಿಕಾ ವಲಯಕ್ಕೆ ಭೂಮಿ ಒಪ್ಪಿಸಿ ಪಟ್ಟಣ ಸೇರೆಂದು ಹೇಳುತ್ತದೆ.<BR/><BR/>-ಅಶೋಕ ಉಚ್ಚಂಗಿ<BR/> ಮೈಸೂರುUCHANGIhttps://www.blogger.com/profile/17210037856448230303noreply@blogger.comtag:blogger.com,1999:blog-33632662.post-71637812484716240602008-11-19T16:22:00.000+05:302008-11-19T16:22:00.000+05:30ವೇಣು,ಮನ ಮುಟ್ಟುವಂತೆ ಬರೆದಿದ್ದೀರ. ಈಗಿನ ಹಳ್ಳಿಗಳಲ್ಲಿನ ...ವೇಣು,<BR/>ಮನ ಮುಟ್ಟುವಂತೆ ಬರೆದಿದ್ದೀರ. ಈಗಿನ ಹಳ್ಳಿಗಳಲ್ಲಿನ ಯುವಕರಲ್ಲಿನ ದ್ವಂದ್ವವನ್ನು ಗೋಪಾಲನ ಮೂಲಕ ತೋರಿಸಿದ್ದೀರ. ಬರಹ ಇಷ್ಟವಾಯಿತು.ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-33632662.post-61454226913350339722008-11-19T09:11:00.000+05:302008-11-19T09:11:00.000+05:30ಹೌದಲ್ಲ........ ಮಂಗಳೂರಿನ ನೋವುಗಳನ್ನು ಕಟ್ಟಿದ್ದೀಯಾ ಬಿಡ...ಹೌದಲ್ಲ........ ಮಂಗಳೂರಿನ ನೋವುಗಳನ್ನು ಕಟ್ಟಿದ್ದೀಯಾ ಬಿಡು...ರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.comtag:blogger.com,1999:blog-33632662.post-85046205829798570112008-11-18T18:07:00.000+05:302008-11-18T18:07:00.000+05:30ವೇಣು,ಸಾಮಾಜಿಕ ಪಿಡುಗೊಂದನ್ನು ಚೆನ್ನಾಗಿ ಕಥೆಯ ಮೂಲಕ ಮನಮುಟ...ವೇಣು,<BR/>ಸಾಮಾಜಿಕ ಪಿಡುಗೊಂದನ್ನು ಚೆನ್ನಾಗಿ ಕಥೆಯ ಮೂಲಕ ಮನಮುಟ್ಟುವಂತೆ ತಿಳಿಸಿದ್ದೀರಾ. ಗುಡ್.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-33632662.post-60122728978476430572008-11-16T23:48:00.000+05:302008-11-16T23:48:00.000+05:30ಅಯ್ಯೋ ಪಾಪ ! ಗೋಪಾಲ !ಅವನಿಗೆ ಹೀಗೆ ಆಗಬಾರದಿತ್ತು. ಗ್ಲೋಬ...ಅಯ್ಯೋ ಪಾಪ ! ಗೋಪಾಲ !<BR/><BR/>ಅವನಿಗೆ ಹೀಗೆ ಆಗಬಾರದಿತ್ತು. ಗ್ಲೋಬಲೈಸೇಶನ್ ಬಗ್ಗೆ ಪರೋಕ್ಷವಾಗಿ ಒಂದು ಕತೆಯ ಮುಖಾಂತರ ಚೆನ್ನಾಗಿ ಬರೆದಿದ್ದೀರಿ. ಮುಂದುವರಿಸಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-33632662.post-57760979456687159962008-11-16T21:09:00.000+05:302008-11-16T21:09:00.000+05:30Good ...!Good ...!Shyama Sooryahttps://www.blogger.com/profile/00970848666144960996noreply@blogger.comtag:blogger.com,1999:blog-33632662.post-71730080328303979662008-11-16T16:54:00.000+05:302008-11-16T16:54:00.000+05:30ಎಲ್ಲಾ ರಂಗಗಳಲ್ಲೂ ಸೋಲು ಗೆಲವು ಇದ್ದದ್ದೇ..ಹಾಗೇ ಕೃಷಿಯೂ. ...ಎಲ್ಲಾ ರಂಗಗಳಲ್ಲೂ ಸೋಲು ಗೆಲವು ಇದ್ದದ್ದೇ..ಹಾಗೇ ಕೃಷಿಯೂ. ಆದರೆ ಸಾಮಾನ್ಯವಾಗಿ ಕೃಷಿಯಲ್ಲಿ ಸೋತವನು ಯವುದಕ್ಕೂ ಪ್ರಯೋಜನವಿಲ್ಲದವನು ಎಂದು ಬಿಂಬಿಸಲಾಗುತ್ತದೆ. ಒಂದು ಉದಾಹರಣೆ ನೋಡಿ. ಬೆಂಗಳೂರಿನಲ್ಲಿ ಪಿ.ಎಫ್. ಕೂಡ ಇಲ್ಲದ ಖಾಸಗಿ ಕಂಪೆನಿಯಲ್ಲಿ ಹಳ್ಳಿಯಿಂದ ಬಂದ ಯುವಕ ಹದಿನೈದು ಸಾವಿರ ರುಪಾಯಿಗಳಿಗೆ ತನ್ನ ಪುಟ್ಟ ಸಂಸಾರವನ್ನು ನೋಡಿಕೊಳ್ಳುತ್ತ ತಿಂಗಳಿಗೊಮ್ಮೆ ಊರಿಗೆ ಹೋಗಿ ಬರಲು ಸಾಧ್ಯವೇ..ಹೀಗಾಗಿ ಪೇಟೆಯಲ್ಲಿ ಕೈತುಂಬ ಸಂಬಳದ ಉದ್ಯೋಗಿಯೂ ತಾಪತ್ರಯಗಳಿಂದ ಬಳಲುತ್ತಾನೆ. ಇದೊಂದು ಉದಾಹರಣೆ. <BR/>ಈಗ ನೀವು ಹೇಳಿದ ಗೋಪಾಲ ಮಂಗಳೂರಿನಲ್ಲಿ ನೆಲೆನಿಂತು ಊರಲ್ಲೇ ಈಜುವುದು ಸೂಕ್ತ. ವಲಸೆ ಪರಿಹಾರವಲ್ಲ.ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-33632662.post-81126043129325285042008-11-16T16:33:00.000+05:302008-11-16T16:33:00.000+05:30ಗ್ಲೋಬಲೈಸೇಷನ್ ಇಂದ ನಮ್ಮ ದೇಶಕ್ಕೆ ಆಗುತ್ತಿರುವ ನಷ್ಟವನ್ನು...ಗ್ಲೋಬಲೈಸೇಷನ್ ಇಂದ ನಮ್ಮ ದೇಶಕ್ಕೆ ಆಗುತ್ತಿರುವ ನಷ್ಟವನ್ನು ಮನಮುಟ್ಟುವಂತೆ ವರ್ಣಿಸಿದ್ದೀರಿ. ನಿಜ. ಈ ಥರ ಅದೆಷ್ಟು ರೈತರು ಹೊಲ ಕಳೆದುಕೊಂಡರೋ, ಅದೆಷ್ಟು ಯುವಕರು ಕೃಶಿ ಮಾಡಲು ಆಸೆ ಇದ್ದರೂ ಬೇರೆ ಉದ್ಯಮಗಳಿಗೆ ವಾಲಿದರೋ...<BR/><BR/>ಅದ್ಭುತ ಬರಹ.Lakshmi Shashidhar Chaitanyahttps://www.blogger.com/profile/14869830562465883656noreply@blogger.com