tag:blogger.com,1999:blog-33632662.post6918266588447986331..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: ಹೊಸವರುಷದ ನಿಶೆVENU VINODhttp://www.blogger.com/profile/00511786802748024839noreply@blogger.comBlogger7125tag:blogger.com,1999:blog-33632662.post-26577458296763587542010-01-04T18:22:19.944+05:302010-01-04T18:22:19.944+05:30ಚೆನ್ನಾಗಿದೆ! ತಾತ ಪಕ್ಕ ಕೂತು ಮೊನ್ನೆಯ ಕಥೆ ಹೇಳಿದಂತಿದೆ. ...ಚೆನ್ನಾಗಿದೆ! ತಾತ ಪಕ್ಕ ಕೂತು ಮೊನ್ನೆಯ ಕಥೆ ಹೇಳಿದಂತಿದೆ. ಅದ್ಭುತ!ಭಾಶೇhttps://www.blogger.com/profile/01451229748608426629noreply@blogger.comtag:blogger.com,1999:blog-33632662.post-68409747670623893442010-01-04T17:30:39.329+05:302010-01-04T17:30:39.329+05:30ವೇಣು,
ಇದೇನಿದು ಹೊಸ ಕವಿಯ ಉದಯ
ತುಂಬಾ ಸುಂದರ ಕವನ
ಹೊಸ ವರ್...ವೇಣು,<br />ಇದೇನಿದು ಹೊಸ ಕವಿಯ ಉದಯ<br />ತುಂಬಾ ಸುಂದರ ಕವನ<br />ಹೊಸ ವರ್ಷದ ಶುಭಾಶಯಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-33632662.post-43249750113748101692010-01-03T10:41:36.682+05:302010-01-03T10:41:36.682+05:30ವೇಣು...
ಒಮ್ಮೆ ಕಾರಂತಜ್ಜ ಹೇಳಿದ್ದರು..
"ಬರಗಾಲ ಅ...ವೇಣು...<br /><br />ಒಮ್ಮೆ ಕಾರಂತಜ್ಜ ಹೇಳಿದ್ದರು..<br />"ಬರಗಾಲ ಅಂತ ಮಸಾಲೆ ದೋಸೆ ತಿನ್ನೋದು ಬಿಡ್ತಾರಾ..?"<br /><br />ಖುಷಿಯ ಸಂಭ್ರಮದಲ್ಲಿದ್ದಾಗಲೂ..<br />ಅಂತರಾತ್ಮ..<br />ಒಂದುಮೂಲೆಯಲ್ಲಿ<br />ನಮ್ಮನ್ನು ಎಚ್ಚರಿಸುತ್ತದಲ್ಲಾ...!<br />ಅದರ ಕೆಲಸವೇ ಹಾಗೆ..<br />ಇಲ್ಲಸಲ್ಲದ ಸಮಯದಲ್ಲಿ..<br />ಮನ ಒಲ್ಲದ ನೆನಪು ಮಾಡುವದು..!!<br /><br />ಚಂದದ ಕವನಕ್ಕಾಗಿ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-33632662.post-65526713179475051062010-01-02T19:30:49.610+05:302010-01-02T19:30:49.610+05:30ವೇಣು,
ಹೊರಗಿನ ಪ್ರಪಂಚದ ಸಂಪ್ರಧಾಯಕ್ಕೂ, ಮನದೊಳಗಿನ ದುಗುಡ...ವೇಣು,<br /><br />ಹೊರಗಿನ ಪ್ರಪಂಚದ ಸಂಪ್ರಧಾಯಕ್ಕೂ, ಮನದೊಳಗಿನ ದುಗುಡಕ್ಕೂ ಆಗುವ ದ್ವಂದ್ವಗಳನ್ನು ಪದ್ಯದ ಮೂಲಕ ಚೆನ್ನಾಗಿ ವಿವರಿಸಿದ್ದೀರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-33632662.post-54121447678822185212010-01-02T18:42:32.613+05:302010-01-02T18:42:32.613+05:30ಎಲ್ಲರ ಮನದಲ್ಲೂ ಈ ದ್ವ೦ದ್ವ ಆಗಾಗ ಮೂಡುತ್ತಲೆ ಇರುತ್ತದೆ. ...ಎಲ್ಲರ ಮನದಲ್ಲೂ ಈ ದ್ವ೦ದ್ವ ಆಗಾಗ ಮೂಡುತ್ತಲೆ ಇರುತ್ತದೆ. ಉತ್ತರ ಸಿಕ್ಕುತ್ತೆ ಅನ್ನುವಷ್ಟರಲ್ಲಿ ಹಾರಿಹೋಗುತ್ತೆ.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-33632662.post-65076869833724720402010-01-02T05:00:02.808+05:302010-01-02T05:00:02.808+05:30ಹೊಸ ವರುಷ ನೋವು, ನಲಿವು ಎರಡನ್ನೂ ಹೊತ್ತು ತರುತ್ತಿದೆ! ಕವನ...ಹೊಸ ವರುಷ ನೋವು, ನಲಿವು ಎರಡನ್ನೂ ಹೊತ್ತು ತರುತ್ತಿದೆ! ಕವನ ಕಟ್ಟಿದ ಬಗೆ ತುಂಬಾ ಚೆನ್ನಾಗಿದೆ.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-33632662.post-63936178089921511962010-01-02T00:02:17.208+05:302010-01-02T00:02:17.208+05:30ಸಂಪ್ರದಾಯಕ್ಕೆ ಮಣೆ ಹಾಕಲೇ ಬೇಕಲ್ಲವೆ,ವೇಣು?
ಕವನ ಸೊಗಸಾಗಿದ...ಸಂಪ್ರದಾಯಕ್ಕೆ ಮಣೆ ಹಾಕಲೇ ಬೇಕಲ್ಲವೆ,ವೇಣು?<br />ಕವನ ಸೊಗಸಾಗಿದೆ.sunaathhttps://www.blogger.com/profile/13386371953472087631noreply@blogger.com