tag:blogger.com,1999:blog-33632662.post4221324127917499774..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: ಶಾಂತಿಪ್ರಿಯ ದೇಶಕ್ಕೊಂದು ಕಂಗ್ರಾಟ್ಸ್!VENU VINODhttp://www.blogger.com/profile/00511786802748024839noreply@blogger.comBlogger3125tag:blogger.com,1999:blog-33632662.post-52940411583436716522009-01-27T11:24:00.000+05:302009-01-27T11:24:00.000+05:30ಭಾರತವು ಯಾವಾಗ ನಿಜವಾದ ಪ್ರಜಾಪ್ರಭುತ್ವವುಳ್ಳ ಗಣರಾಜ್ಯವಾಗು...ಭಾರತವು ಯಾವಾಗ ನಿಜವಾದ ಪ್ರಜಾಪ್ರಭುತ್ವವುಳ್ಳ ಗಣರಾಜ್ಯವಾಗುವುದೋ ದೇವರೇ ಬಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-33632662.post-24508308519209551882009-01-26T21:34:00.000+05:302009-01-26T21:34:00.000+05:30ಹೊರಗಿದ್ದು ಶಾಂತಿ ಕದಡುವ ವೈರಿಗಳ ಜತೆಗೆ ನಮ್ಮ ಒಳಗೆಯೇ ಇದ್...ಹೊರಗಿದ್ದು ಶಾಂತಿ ಕದಡುವ ವೈರಿಗಳ ಜತೆಗೆ ನಮ್ಮ ಒಳಗೆಯೇ ಇದ್ದು ಶಾಂತಿ ಪ್ರಿಯ ರಾಷ್ಟ್ರವೆಂಬ ನಮ್ಮ ಹೆಗ್ಗಳಿಕೆಯನ್ನು ನುಚ್ಚುನೂರಾಗಿಸುವ ನಮ್ಮೊಳಗಿನ ವೈರಿಗಳನ್ನೂ ಗೆಲ್ಲುವಂತಾಗಲಿ, ಗಣರಾಜ್ಯೋತ್ಸವದಂದು ಅಸ್ತಿತ್ವಕ್ಕೆ ಬಂದ ನಮ್ಮ ಸಂವಿಧಾನವೇ ನಮ್ಮ ಬದುಕಿನ ರೀತಿಗೆ ದಾರಿದೀಪವಾಗಲಿ... <BR/><BR/>ಗಣರಾಜ್ಯೋತ್ಸವದ ಶುಭಾಶಯ.Shreehttps://www.blogger.com/profile/11541927845221428283noreply@blogger.comtag:blogger.com,1999:blog-33632662.post-51357368226957402282009-01-26T12:31:00.000+05:302009-01-26T12:31:00.000+05:30ವೇಣು ಆನಂದ್,ನಿಮ್ಮ ಅಭಿಪ್ರಾಯದಂತೆಯೇ ನನಗೂ ಅನ್ನಿಸಿತ್ತ...ವೇಣು ಆನಂದ್,<BR/><BR/>ನಿಮ್ಮ ಅಭಿಪ್ರಾಯದಂತೆಯೇ ನನಗೂ ಅನ್ನಿಸಿತ್ತು....ದೇವರೆ ಗಣರಾಜ್ಯ ದಿನದಂದೂ ಏನು ಆಗದಿರಲಿ ಅಂತ ಬೇಡಿಕೊಂಡಿದ್ದು ಉಂಟು.....ಸದ್ಯ ಏನು ಆಗಿಲ್ಲ...ಕಾರಣ ಭಾರತೀಯರೆಲ್ಲಾ ಮಾನಸಿಕವಾಗಿ ಒಂದಾಗಿರುವುದು.....ಮತ್ತೊಮ್ಮೆಈ ದಿನ ನಮ್ಮ ಭಾರತಾಂಬೆಗೊಂದು ಸಲಾಂ!!shivu.khttps://www.blogger.com/profile/02536252774463776294noreply@blogger.com